ಎಸ್ ಇ ಡಿ ಸಿ ಸ್ಫಟಿಕ ಸಂಭ್ರಮ ಸಮಾರೋಪ ಸಮ್ಮೇಳನ ಯಶಸ್ವಿಗೆ ಕರೆ.
ನವಂಬರ್ 12 ರಂದು ಮಂಗಳೂರು ನೆಹರೂ ಮೈದಾನದಲ್ಲಿ ನಡೆಯುವ ಆಕರ್ಷಕ ಮುಅಲ್ಲಿಂ ಮಸೀರ ಪಾದಯಾತ್ರೆ,ಶೈಕ್ಷಣಿಕ ಸೆಮಿನಾರ್ ಹಾಗು ಸನ್ಮಾನ ಸಮಾರಂಭ ಮತ್ತು ಸ್ಫಟಿಕ ಸಂಭ್ರಮದ ಸಮಾರೋಪ ಸಾರ್ವಜನಿಕ ಮಹಾ ಸಮ್ಮೇಳನವನ್ನು ಯಶಸ್ವಿಗೊಳಿಸುವಂತೆ ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಹಾಗು ಇದರ ಅಧೀನದ ಎಲ್ಲಾ ಶಾಖೆಗಳು ಕರೆ ನೀಡಿದೆ.
ಸಭೆಯ ಅಧ್ಯಕ್ಷತೆಯನ್ನು ಸೆಕ್ಟರ್ ಅಧ್ಯಕ್ಷ ಸಯ್ಯಿದ್ ಖುಬೈಬ್ ತಂಗಳ್ ವಹಿಸಿದರು.ಸಭೆಯಲ್ಲಿ ಉಸ್ಮಾನ್ ಸಖಾಫಿ ಪೊಳಲಿ,ಮುನೀರ್ ಅಹ್ಮದ್ ಕಾಮಿಲ್ ಸಖಾಫಿ ಉಳ್ಳಾಲ,ಮುಹಮ್ಮದ್ ಮದನಿ ಹಳೆಕೋಟೆ,ಅಬೂ ಸುಹಾನ ನವಾಝ್ ಸಖಾಫಿ ಉಳ್ಳಾಲ,ಮುಝಮ್ಮಿಲ್ ಕೋಟೆಪುರ,ಮನ್ಸೂರ್ ಹಳೆಕೋಟೆ ಹಾಗು ಇಲ್ಯಾಸ್ ಕೈಕೋ ಉಪಸ್ಥಿತರಿದ್ದರು
No comments:
Post a Comment