Share To

Saturday, 28 October 2017

SSF ದ.ಕ ಜಿಲ್ಲೆಯ ಕನಸಿನ ಯೋಜನೆಯಾದ "RIGHT TEAM" ಏಂಬ ಸಕ್ರಿಯ ಕಾರ್ಯಕರ್ತರ ತಂಡವನ್ನು ರಚಿಸುವ ಕಾರ್ಯವು ಚಾಲನೆಗೊಂಡಿದ್ದು, ಇದಕ್ಕೆ ಉಳ್ಳಾಲ ಸೆಕ್ಟರಿನ ಅಧೀನ ಶಾಖೆಗಳ ಕಾರ್ಯಕರ್ತರ ವಿವರ



➖➖➖➖➖➖➖➖➖➖
1⃣ *SSF ಅಕ್ಕರೆಕೆರೆ ಶಾಖೆ*
1) *ಜಿಹ್ಸಾನ್*: +918050928926
2) *ಫ಼ಾಝೀಲ್*:+919036647369
3) *ಮುಝಫ್ಪರ್*:+917411898006
4) *ಸಿರಾಜುದ್ದೀನ್*:+918496009843
5) *ಇರ್ಫ಼ಾನ್*:+919036352448
➖➖➖➖➖➖➖➖➖➖
2⃣ *SSF ಆಝಾದ್ ನಗರ ಶಾಖೆ*
1) *ಮುಝಫ್ಪರ್*:+917204474634
2) *ಹಾಶೀಮ್*:+91741143623
3) *ನಿಧಾಲ್*:+917899466735
4) *ರಫೀಕ್*:+918217069366
5) *ಫ಼ವಾಝ್*+919110288736
➖➖➖➖➖➖➖➖➖➖
3⃣ *SSF ಮೇಲಂಗಡಿ ಶಾಖೆ*
1) *ಶಫೀಕ್*:+919964633509
2) *ಮುಹಾಝ್*:+917411713394
3) *ಫ಼ಾಲಿಲ್*:+917090885313
4) *ಅಫ್ರೀದ್*:+918970487022
5) *ತಶ್ರೀಫ್*:+918792435313
➖➖➖➖➖➖➖➖➖➖
4⃣ *SSF ಉಳ್ಳಾಲ ಬೈಲು ಬೊಟ್ಟು ಶಾಖೆ*
1) *ದಾವೂದ್*:+919945173718
2) *ರಹ್ಮತ್*:+919880334136
3) *ಇಸ್ಮಾಯಿಲ್*:+919845574637
4) *ರಮೀಝ್*:+91702697282
5) *ತಾಹ್ಫ್*:+918495976037
➖➖➖➖➖➖➖➖➖➖
5⃣ *SSF ಒಂಭತ್ತುಕರೆ ಶಾಖೆ*
1) *ಜಾವಿದ್*:+918123438590
2) *ಶಾಹಿನ್*:+919980358416
3) *ನಿಝಾಮ್*:+918722626846
4) *ಶಾಝಿಲ್*:+919742561579
5) *ರಾಝೀಕ್*:+917624898533
➖➖➖➖➖➖➖➖➖➖
6⃣ *SSF ಕೋಟೆಪುರ ಶಾಖೆ*
1) *ಹಾಫಿಝ್ ಉವೈಸ್*:+919035780212
2) *ಮುಝಮ್ಮಿಲ್*:+919845684697
3) *ಫ಼ೈಝಲ್*:+918951950715
4) *ಫ಼ೈಝಲ್*+91
5) *ಜಾವಿದ್*:+918951166779
➖➖➖➖➖➖➖➖➖➖
7⃣ *SSF ಮುಕ್ಕಚ್ಚೇರಿ ಶಾಖೆ*
1) *ಶಿಹಾಮ್*:+919071993879
2) *ಸೈಫ್*:+917996598636
3) *ಮುಬೀನ್*:+918123594805
4) *ಶಾಹಿಲ್*:+917815995580
5) *ನಿಹಾಲ್*:+918618437646
➖➖➖➖➖➖➖➖➖➖
8⃣ *SSF ಕೋಡಿ-ತೋಟ ಶಾಖೆ*
*1)ಮುಹಮ್ಮದ್ ಹಾಶಿರ್*:+918105340508
*2)ಅಬ್ದುಲ್ ಹಫೀಝ್*:+919620730056
*3)ಇಮ್ರಾನ್*:+919986868138
*4)ಶಹೀರ್*:+919740937017
*5)ತುಫ್ಯೆಲ್( THUFAIL)*:+918123866067
➖➖➖➖➖➖➖➖➖➖
9⃣ *ssf ಪೇಟೆ ಶಾಖೆ*

1 Shabam 83101 06182
2 Meher ali 97414 74818
3 faahir 74117 42912
4. Fahad 7411008943
5. Hilal 7411356042
➖➖➖➖➖➖➖➖➖➖
1⃣0⃣ *Ssf ಸುಂದರ್ ಭಾಗ್*

1Afreed 79753 07643
2 kaleel 97424 72493
3 Hafeez 80951 11861
4 Rilwan 73539 26943
5 saifuddeen 78296 37701
➖➖➖➖➖➖➖➖➖➖
1⃣1⃣ *ssf ಹಳೆಕೋಟೆ ಶಾಖೆ*

1. Thaju 9606714100
2. Ibrahim 8867614150
3. Thouseef 8951633066
4. Shahid 7411509622
5. Salam 7760574720

➖➖➖➖➖➖➖➖➖➖
*ತೌಸೀಫ್ ಸಅದಿ ಹರೇಕಳ*
  (ಉಸ್ತುವಾರಿ ಉಳ್ಳಾಲ ಸೆಕ್ಟರ್)

ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ವತಿಯಂದ ಇಶಾರ ಸದಸ್ಯತನ ಅಭಿಯಾನಕ್ಕೆ ಚಾಲನೆ

ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ವತಿಯಂದ ಇಶಾರ ಸದಸ್ಯತನ ಅಭಿಯಾನಕ್ಕೆ ಉಳ್ಳಾಲ ಮಾಸ್ತಿಕಟ್ಟೆ ಆಝಾದ್ ನಗರದ ಇಸ್ಲಾಮಿಕ್ ನಾಲೇಜ್ ಸೆಂಟರಿನಲ್ಲಿ ಚಾಲನೆ ನೀಡಲಾಯಿತು.
ಎಸ್ ವೈ ಎಸ್ ಉಳ್ಳಾಲ ಸೆಂಟರ್ ಅಧ್ಯಕ್ಷರಾದ ಸಯ್ಯಿದ್ ಜಲಾಲ್ ತಂಗಳ್, ಸೆಂಟರ್ ಪ್ರಧಾನ ಕಾರ್ಯದರ್ಶಿ ಬಿ.ಜಿ ಹನೀಫ್ ಹಾಜಿ, ಎಸ್ ವೈ ಎಸ್ ಉಳ್ಳಾಲ ಸೆಂಟರ್ ಸಾಂತ್ವನ ವಿಭಾಗದ ಚೇರಮಾನ್ ಅಲ್ತಾಫ್ ಕುಂಪಲ, ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಅಧ್ಯಕ್ಷರಾದ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ ಉಳ್ಳಾಲ, ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಅಧ್ಯಕ್ಷರಾದ ಸಯ್ಯಿದ್ ಖುಬೈಬ್ ತಂಗಳ್, ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಮುಝಮ್ಮಿಲ್ ಕೋಟೆಪುರ, ಸೆಂಟರ್ ಉಪಾಧ್ಯಕ್ಷರಾದ ಹೈದರ್ ಮುಕ್ಕಚ್ಚೇರಿ, ಸೆಂಟರ್ ಜೊತೆ ಕಾರ್ಯದರ್ಶಿ ಇಲ್ಯಾಸ್ ಕೈಕೋ, ಇಶಾರ ಸಂಚಾಲಕ ಹಂಝ ಸುಂದರಿಭಾಗ್, ಎಸ್ಸೆಸ್ಸೆಫ್ ತೊಕ್ಕೊಟು ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಜಾಫರ್ ಅಳೇಕಲ, ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಉಪಾಧ್ಯಕ್ಷರಾದ ಮುಹಮ್ಮದ್ ಮದನಿ, ಮಿಕ್ದಾದ್ ಮುಕ್ಕಚ್ಚೇರಿ, ರಿಯಾಝ್ ಅಳೇಕಲ, ಇಕ್ಬಾಲ್ ಒಂಭತ್ತುಕೆರೆ, ಫವಾಝ್ ಆಝಾದ್ ನಗರ, ಮುಹಾಝ್ ಬಂಡಿಕೊಟ್ಯ, ಫಾಲಿಲ್ ಮೇಲಂಗಡಿ, ಮುಸ್ತಫ ಬಸ್ತಿಪಡ್ಪು, ನಝ್ರತ್ ಚೊಂಬುಗುಡ್ಡೆ ಹಾಗು ರಮೀಝ್ ಮೇಲಂಗಡಿ ಉಪಸ್ಥಿತರಿದ್ದರು.

Friday, 27 October 2017

ಎಸ್ಸೆಸ್ಸೆಫ್ ಅಕ್ಕರೆಕೆರೆ ಶಾಖೆಯ ಆಶ್ರಯದಲ್ಲಿ ಸ್ವಲಾತುನ್ನಾರಿಯಃ ಮಜ್ಲಿಸ್ ಮತ್ತು ಮಾದಕ ಮುಕ್ತ ತರಬೇತಿ ಶಿಬಿರ

ಎಸ್ಸೆಸ್ಸೆಫ್ ಅಕ್ಕರೆಕೆರೆ ಶಾಖೆಯ ಆಶ್ರಯದಲ್ಲಿ ಸ್ವಲಾತುನ್ನಾರಿಯಃ ಮಜ್ಲಿಸ್ ಮತ್ತು ಮಾದಕ ಮುಕ್ತ ತರಬೇತಿ ಶಿಬಿರ ಶಾಖಾಧ್ಯಕ್ಷರಾದ ಶಾಹುಲ್ ಹಮೀದ್ ಜೌಹರಿಯವರ ಅಧ್ಯಕ್ಷತೆಯಲ್ಲಿ ಅಕ್ಕರೆಕೆರೆಯ ಶಾಖಾ ಕಛೇರಿಯಲ್ಲಿ ನಡೆಯಿತು.
ಸ್ವಲಾತುನ್ನಾರಿಯಃ ಮಜ್ಲಿಸಿನ ನೇತ್ರತ್ವವನ್ನು ಎಸ್ ವೈ ಎಸ್ ಉಳ್ಳಾಲ ಸೆಂಟರ್ ಮಾಧ್ಯಮ ಕಾರ್ಯದರ್ಶಿ ನವಾಝ್ ಸಖಾಫಿ ಅಲ್ ಅಮ್ಜದಿ ವಹಿಸಿದರು. ಎಸ್ ವೈ ಎಸ್ ಅಕ್ಕರೆಕೆರೆ ಬ್ರಾಂಚ್ ಮಾಜಿ ಅಧ್ಯಕ್ಷರಾದ ಉಸ್ಮಾನ್ ಸಖಾಫಿ ಪೊಳಲಿ ಕುರಾನ್ ತರಗತಿಯನ್ನು ನಡೆಸಿ ಸೂರತುಲ್ ಇಖ್ಲಾಸಿನ ವಿವಿಧ ಹೆಸರುಗಳನ್ನು ತಿಳಿಸಿ ಅದರ ಹಿನ್ನೆಲೆಯನ್ನು ವಿವರಿಸಿದರು. ತ್ವಯ್ಬಃ ಇಸ್ಲಾಮಿಕ್ ರಿಸರ್ಚ್ ಸೆಂಟರ್ ಇದರ ಲೈಬ್ರರಿಗೆ ಎಸ್ಸೆಸ್ಸೆಫ್ ಅಕ್ಕರೆಕೆರೆ ಶಾಖೆಯ ವತಿಯಿಂದ ಪುಸ್ತಕಗಳನ್ನು ತ್ವಯ್ಬಃ ಸೆಂಟರ್ ಇದರ ಸಂಚಾಲಕರಾದ ಮುಸ್ತಫ ಮಾಸ್ಟರ್ ಇವರಿಗೆ ಹಸ್ತಾಂತರಿಸಲಾಯಿತು. ಬಳಿಕ ಮಾದಕ ಮುಕ್ತ ಸಮಾಜವನ್ನು ಹೇಗೆ ರೂಪಿಸಬಹುದು ಎಂಬ ವಿಷಯದಲ್ಲಿ ಮುಸ್ತಫ ಮಾಸ್ಟರ್ ತರಗತಿ ನಡೆಸಿದರು.
ಸಭೆಯಲ್ಲಿ ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಅಧ್ಯಕ್ಷರಾದ ಸಯ್ಯಿದ್ ಖುಬೈಬ್ ತಂಗಳ್,ಎಸ್ಸೆಸ್ಸೆಫ್ ಅಕ್ಕರೆಕೆರೆ ಶಾಖೆಯ ಎಸ್ ಬಿ ಎಸ್ ಸಂಚಾಲಕರಾದ ಇರ್ಫಾನ್, ಎಸ್ಸೆಸ್ಸೆಫ್ ಅಕ್ಕರೆಕೆರೆ ಶಾಖೆಯ ಮಾಜಿ ಕೊಶಾಧಿಕಾರಿಯಾದ ಅಬ್ದುಲ್ ಮಜೀದ್, ಎಸ್ ಬಿ ಎಸ್ ಅಧ್ಯಕ್ಷರಾದ ಶಬೀಬ್ ತಂಗಳ್, ಫಾಝಿಲ್ ಹಾಗು ಇನ್ನಿತರ ಕಾರ್ಯಕರ್ತರು ಭಾಗವಹಿಸಿದ್ದರು. ಎಸ್ಸೆಸ್ಸೆಫ್ ಅಕ್ಕರೆಕೆರೆ ಶಾಖಾ ಪ್ರಧಾನ ಕಾರ್ಯದರ್ಶಿ ಜಿಶಾನ್ ಸ್ವಾಗತಿಸಿದರು. ಶಾಖಾ ಕೋಶಾಧಿಕಾರಿ ಸಿರಾಜ್ ಕಾರ್ಯಕೃಮ ನಿರೂಪಿಸಿದರು.

Sunday, 22 October 2017

ಅಕ್ಕರೆಕೆರೆಯ ಎಸ್ಸೆಸ್ಸೆಫ್, ಎಸ್ ವೈ ಎಸ್, ಎಸ್ ಬಿ ಎಸ್ ನ ನವೀಕ್ರತ ಕಛೇರಿ ಉದ್ಘಾಟನಾ ಸಮಾರಂಭ ಹಾಗು ಸ್ನೇಹ ಸಭೆ ಕಾರ್ಯಕ್ರಮ

ಜನರು ಪರಸ್ಪರ ಉನ್ನತವಾದ ಮಾನವೀಯ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿ ಪರಸ್ಪರ ಪ್ರೀತಿ ವಿಶ್ವಾಸದಿಂದ ಬಾಳಿ ಬದುಕಿದರೆ ಮಾತ್ರ ಇಲ್ಲಿ ಶಾಂತಿ ಸೌಹಾರ್ದತೆಯಿಂದ ಕೂಡಿದ ಉತ್ತಮ ವಾತಾವರಣ ಸ್ರಷ್ಟಿಸಬಹುದು ಎಂದು ಸಯ್ಯಿದ್ ಮದನಿ ಮೊಹಲ್ಲಾ ಒಕ್ಕೂಟ ಉಳ್ಳಾಲ ಇದರ ಅಧ್ಯಕ್ಷರಾಗಿರುವ ಪಿ ಎಸ್ ಎಂ ಶಿಹಾಬುದ್ದೀನ್ ಸಖಾಫಿ ಉಳ್ಳಾಲ ತಿಳಿಸಿದರು. ಅವರು ಉಳ್ಳಾಲ ಅಕ್ಕರೆಕೆರೆಯ ಎಸ್ಸೆಸ್ಸೆಫ್, ಎಸ್ ವೈ ಎಸ್, ಎಸ್ ಬಿ ಎಸ್ ನ ನವೀಕ್ರತ ಕಛೇರಿ ಉದ್ಘಾಟನಾ ಸಮಾರಂಭ ಹಾಗು ಸ್ನೇಹ ಸಭೆ ಕಾರ್ಯಕ್ರಮದಲ್ಲಿ ಮುಖ್ಯ ಪ್ರಭಾಷಣ ನಡೆಸಿದರು. ಎಸ್ ವೈ ಎಸ್ ಉಳ್ಳಾಲ ಸೆಂಟರ್ ಅಧ್ಯಕ್ಷರಾಗಿರುವ ಸಯ್ಯಿದ್ ಜಲಾಲ್ ತಂಗಳ್ ನವೀಕ್ರತ ಕಛೇರಿ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ಸೆಸ್ಸೆಫ್ ಅಕ್ಕರೆಕೆರೆ ಶಾಖಾಧ್ಯಕ್ಷರಾದ ಶಾಹುಲ್ ಹಮೀದ್ ಜೌಹರಿ ವಹಿಸಿದ್ದರು. ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಅಧ್ಯಕ್ಷರಾದ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ ಉಳ್ಳಾಲ ಸ್ನೇಹ ಸಭೆಯನ್ನು ಉದ್ಘಾಟಿಸಿ ಮಾತನಾಡಿ ಇಂದು ಎಳೆಯ ವಯಸ್ಸಿನ ಬಾಲಕರು, ಯುವಕರು ಮಾದಕ ಚಟಗಳ ದಾಸರಾಗಿ ತಮ್ಮ ಅಮೂಲ್ಯವಾದ ಜೀವನವನ್ನು ಸ್ವತಃ ನಷ್ಟಪಡಿಸುವುದರೊಂದಿಗೆ ಇತರರ ಪ್ರಾಣಕ್ಕೂ ಕಂಟಕವಾಗಿರುವುದು ಬಹಳ ಖೇದಕರವಾಗಿದೆ. ಇವರು ದುಷ್ಕ್ರತ್ಯಗಳಲ್ಲಿ ಭಾಗಿಯಾಗಲು ಪ್ರೇರಣೆಯಾಗಿರುವ ಜಾಲ ಇಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದೆ. ಅವರನ್ನು ಮಟ್ಟ ಹಾಕುವ ಕೆಲಸವನ್ನು ಇಲ್ಲಿನ ಕಾನೂನು ಪಾಲಕರು ಮೊದಲು ಕೈಗೊಳ್ಳಬೇಕು. ಮಾತ್ರವಲ್ಲ ಗಾಂಜಾ, ಮದ್ಯ ಮುಂತಾದ ಮಾದಕ ಚಟಗಳ ದಾಸರಾದವರನ್ನು ಅದರಿಂದ ಮುಕ್ತಿಗೊಳಿಸುವ ಸಲುವಾಗಿ ಜಾಗ್ರತಿ ಶಿಬಿರಗಳನ್ನು ಆಯಾಯ ಊರಿನಲ್ಲಿ ಏರ್ಪಡಿಸಬೇಕು ಎಂದು ತಿಳಿಸಿದರು.
ಸಯ್ಯಿದ್ ಮದನಿ ಸುನ್ಬೀ ಸೆಂಟ್ರಲ್ ಕಮಿಟಿ ಉಳ್ಳಾಲ ಇದರ ಅಧ್ಯಕ್ಷರಾಗಿರುವ ಅಬೂ ಅನಸ್ ಜಮಾಲ್ ಉಸ್ತಾದ್ ನಮ್ಮಿಂದ ಅಗಲಿದ ಸುನ್ನೀ ಪ್ರಸ್ಥಾನದ ನೇತಾರರು, ಕಾರ್ಯಕರ್ತರು ಹಾಗು ಸಂಘಟನಾ ಪ್ರವರ್ತಕರ ಕುಟುಂಬದಿಂದ ಅಗಲಿದವರ ಮೇಲೆ ತಹ್ಲೀಲ್ ದುಆ ಸಂಗಮಕ್ಕೆ ನೇತ್ರತ್ವ ನೀಡಿದರು. ಬಳಿಕ ಹಾಫಿಝ್ ಉವೈಸ್ ಕೋಟೆಪುರ & ಹಾಶಿರ್ ಕೋಡಿ ಬಳಗದಿಂದ ಬುರ್ದಾ ಆಲಾಪನೆ ಕಾರ್ಯಕ್ರಮ ನಡೆಯಿತು.
ಎಸ್ ವೈ ಎಸ್ ಉಳ್ಳಾಲ ಸೆಂಟರ್ ಮಾಧ್ಯಮ ಕಾರ್ಯದರ್ಶಿ ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ, ಎಸ್ ವೈ ಎಸ್ ಕೋಡಿ ಕೋಟೆಪುರ ಬ್ರಾಂಚ್ ಅಧ್ಯಕ್ಷರಾದ ಅಬ್ದುಲ್ ಹಮೀದ್ ಮುಸ್ಲಿಯಾರ್ ಕೋಡಿ, ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಅಧ್ಯಕ್ಷರಾದ ಸಯ್ಯಿದ್ ಖುಬೈಬ್ ತಂಗಳ್, ಎಸ್ ವೈ ಎಸ್ ಉಳ್ಳಾಲ ಸೆಂಟರ್ ಕೋಶಾಧಿಕಾರಿ ಇಸಾಕ್ ಬಸ್ತಿಪಡ್ಪು, ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಮುಝಮ್ಮಿಲ್ ಕೋಟೆಪುರ, ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಪ್ರಧಾನ ಕಾರ್ಯದರ್ಶಿ ಶರೀಫ್ ಮುಡಿಪು, ಎಸ್ಸೆಸ್ಸೆಫ್ ತೊಕ್ಕೋಟು ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಜಾಫರ್ ತೊಕ್ಕೋಟು, ಎಸ್ ವೈ ಎಸ್ ಅಕ್ಕರೆಕೆರೆ ಹಳೆಕೋಟೆ ಬ್ರಾಂಚ್ ಅಧ್ಯಕ್ಷರಾದ ಸಮದ್ ಹಳೆಕೋಟೆ, ಅಮೀನುದ್ದೀನ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಜೆಡಿಎಸ್ ಮೋನು ಹಾಗು ಎಸ್ ಎಂ ಓ ಹಳೆಕೋಟೆ ಸಮಿತಿ ಸದಸ್ಯ ಸತ್ತಾರ್ ಹಳೆಕೋಟೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಎಸ್ ವೈ ಎಸ್ ಅಕ್ಕರೆಕೆರೆ ಬ್ರಾಂಚ್ ಮಾಜಿ ಅಧ್ಯಕ್ಷ ಉಸ್ಮಾನ್ ಸಖಾಫಿ ಪೊಳಲಿ ಹಾಗು ಎಸ್ ವೈ ಎಸ್ ಅಕ್ಕರೆಕೆರೆ ಹಳೆಕೋಟೆ ಬ್ರಾಂಚ್ ಉಪಾಧ್ಯಕ್ಷರಾದ ಖಾಲಿದ್ ಪಟೇಲ್ ಕಂಪೌಂಡ್ ಕಾರ್ಯಕ್ರಮಕ್ಕೆ ಸಹಕಾರ ನೀಡಿದರು. ಎಸ್ಸೆಸ್ಸೆಫ್ ಅಕ್ಕರೆಕೆರೆ ಶಾಖಾ ಪ್ರಧಾನ ಕಾರ್ಯದರ್ಶಿ ಜಿಶಾನ್ ಸ್ವಾಗತಿಸಿದರು. ಎಸ್ ಬಿ ಎಸ್ ಅಕ್ಕರೆಕೆರೆ ಸಂಚಾಲಕ ಇರ್ಫಾನ್ ನಿರೂಪಿಸಿದರು. ಎಸ್ಸೆಸ್ಸೆಫ್ ಅಕ್ಕರೆಕೆರೆ ಶಾಖಾ ಕೋಶಾಧಿಕಾರಿ ಸಿರಾಜ್ ಅಕ್ಕರೆಕೆರೆ ಧನ್ಯವಾದ ಮಾಡಿದರು.