Share To

Wednesday, 7 June 2017

ಕೋಡಿ ದೋಟ : ನಾಳೆಗೊಂದು ನೆರಳು, ಸಸಿ ನೆಡುವ ಕಾರ್ಯಕ್ರಮ

ವಿಶ್ವ ಪರಿಸರ ದಿನದ ಪ್ರಯುಕ್ತ ನಾಳೆಗೊಂದು ನೆರಳು ಎಂಬ ಧ್ಯೇಯ ವಾಕ್ಯದೊಂದಿಗೆ ಸಸಿ ನೆಡುವ ಕಾರ್ಯಕ್ರಮ ಎಸ್ಸೆಸ್ಸೆಫ್ ಕೋಡಿ ದೋಟ ಶಾಖೆಯ ಆಶ್ರಯದಲ್ಲಿ ನಡೆಯಿತು. ಉಳ್ಳಾಲ ಕೋಡಿಯ ಮುಹ್ಯಿದ್ದೀನ್ ಮಸೀದಿ ಹಾಗು ಇತರ ಸ್ಥಳಗಳಲ್ಲಿ ಸಸಿಗಳನ್ನು ನೆಡಲಾಯಿತು. ಈ ಸಂದರ್ಭದಲ್ಲಿ ಶಾಖಾಧ್ಯಕ್ಷ ಹಾಶಿರ್ ಕೋಡಿ, ಶಾಖಾ ಪ್ರಧಾನ ಕಾರ್ಯದರ್ಶಿ ಹಫೀಝ್ ಕೋಡಿ, ಎಸ್ ಬಿ ಎಸ್ ಕೋಡಿ ದೋಟ ಶಾಖಾಧ್ಯಕ್ಷ ಸಾಹಿಲ್ ಉಪಸ್ಥಿತರಿದ್ದರು.

No comments:

Post a Comment