ಪವಿತ್ರ ಉಮ್ರಃ ಝಿಯಾರತ್ ಬಯಸಿ ಯಾತ್ರೆ ಹೊರಟ ಎಸ್ಸೆಸ್ಸೆಫ್ ಉಳ್ಳಾಲಬೈಲು ಬೊಟ್ಟು ಶಾಖೆ ಇದರ ಜೊತೆ ಕಾರ್ಯದರ್ಶಿ ಸಾಹಿಲ್ ಇವರಿಗೆ ಬೀಳ್ಕೊಡುಗೆ ಸಮಾರಂಭ ಶಾಖಾಧ್ಯಕ್ಷ ಇಸ್ಮಾಯಿಲ್ ಯು.ಬಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಉಳ್ಳಾಲ ಸೆಕ್ಟರ್ ಅಧ್ಯಕ್ಷ ಸಯ್ಯಿದ್ ಖುಬೈಬ್ ತಂಗಳ್ ದುವಾ ನೆರವೇರಿಸಿ ಸಾಹಿಲ್ ಇವರಿಗೆ ಶುಭ ಹಾರೈಸಿದರು.ಈ ಸಂರ್ಭದಲ್ಲಿ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಮುಝಮ್ಮಿಲ್ ಕೋಟೆಪುರ ಹಾಗು ಉಳ್ಳಾಲಬೈಲು ಎಸ್ಸೆಸ್ಸೆಫ್ ಕಾರ್ಯಕರ್ತರು ಉಪಸ್ಥಿತರಿದ್ದರು. ಸೆಕ್ಟರ್ ಜೊತೆ ಕಾರ್ಯದರ್ಶಿ ಹಫೀಝ್ ಬೊಟ್ಟು ಸ್ವಾಗತಿಸಿ ಶಾಖಾ ಪ್ರಧಾನ ಕಾರ್ಯದರ್ಶಿ ನೌಫಲ್ ಯು.ಬಿ ಧನ್ಯವಾದಗೈದರು
Wednesday, 29 March 2017
ಉಳ್ಳಾಲಬೈಲು ಬೊಟ್ಟು : ಬೀಳ್ಕೊಡುಗೆ ಸಮಾರಂಭ
Labels:
ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ
Subscribe to:
Post Comments (Atom)
No comments:
Post a Comment