Share To

Friday, 19 May 2017

ಎಸ್ಸೆಸ್ಸೆಫ್ ಉಳ್ಳಾಲ ಕೋಟೆಪುರ ಶಾಖಾ ಆಶ್ರಯದಲ್ಲಿ ರಮಳಾನ್ ಪೂರ್ವ ಸಿದ್ಧತಾ ತರಗತಿ ಮರ್ಹಬಾ ಯಾ ರಮಳಾನ್

ಎಸ್ಸೆಸ್ಸೆಫ್ ಉಳ್ಳಾಲ ಕೋಟೆಪುರ ಶಾಖಾ ಆಶ್ರಯದಲ್ಲಿ ರಮಳಾನ್ ಪೂರ್ವ ಸಿದ್ಧತಾ ತರಗತಿ ಮರ್ಹಬಾ ಯಾ ರಮಳಾನ್ ನಡೆಯಿತು. ಶಾಖಾಧ್ಯಕ್ಷರಾದ ಮುಝಮ್ಮಿಲ್ ಉಸ್ತಾದ್ ಅಧ್ಯಕ್ಷತೆ ವಹಿಸಿದರು. ಶಾಖಾ ಪ್ರಧಾನ ಕಾರ್ಯದರ್ಶಿ ನೌಫಲ್ ಕೋಟೆಪುರ ಸ್ವಾಗತಿಸಿದರು. ಎಸ್ ವೈ ಎಸ್ ಉಳ್ಳಾಲ ಸೆಂಟರ್ ಉಪಾಧ್ಯಕ್ಷರಾದ ಬಶೀರ್ ಅಹ್ಸನಿ ತೋಡಾರ್ ತರಗತಿ ನಡೆಸಿದರು. ಪ್ರಸ್ತುತ ಕಾರ್ಯಕ್ರಮದಲ್ಲಿ ಶಾಖಾ ಎಸ್ಸೆಸ್ಸೆಫ್ ಎಸ್ ವೈ ಎಸ್ ಕಾರ್ಯಕರ್ತರು ಭಾಗವಹಿಸಿದರು. ಶಾಖಾ ಜೊತೆ ಕಾರ್ಯದರ್ಶಿ ಸಾಹಿಲ್ ಧನ್ಯವಾದಗೈದರು.

No comments:

Post a Comment