Share To

Friday, 14 October 2016

ಇಶಾರ ಚಂದಾ ಅಭಿಯಾನ ಅಕ್ಕರೆಕೆರೆ ಶಾಖೆ

ಎಸ್ ಎಸ್ ಎಫ್ ಉಳ್ಳಾಲ ಅಕ್ಕರೆಕೆರೆ ಶಾಖೆ ವತಿಯಿಂದ ಇಶಾರ ಚಂದಾ ಅಭಿಯಾನವು ಸಯ್ಯಿದ್ ಮದನಿ ಸುನ್ನೀ ಸೆಂಟ್ರಲ್ ಕಮಿಟಿ ಉಳ್ಳಾಲ ಇದರ ಅಧ್ಯಕ್ಷ ಹುಸೈನ್ ಮೋನು ಇವರಿಗೆ ಇಶಾರ ಚಂದಾ ನೀಡುವ ಮೂಲಕ ಅಭಿಯಾನಕ್ಕೆ ಮಹತ್ವದ ಚಾಲನೆ ನೀಡಲಾಯಿತು.ನವಾಝ್ ಸಖಾಫಿ ಉಳ್ಳಾಲ ದುವಾ ನಡೆಸಿಕೊಟ್ಟರು.ಎಸ್ ಎಸ್ ಎಫ್ ಉಳ್ಳಾಲ ಸೆಕ್ಟರ್ ಅಧ್ಯಕ್ಷ ಖುಬೈಬ್ ತಂಗಳ್,ಸೆಂಟ್ರಲ್ ಕಮಿಟಿ ಅಧ್ಯಕ್ಷ ಹುಸೈನ್ ಮೋನು ಈ ಸಂದರ್ಭದಲ್ಲಿ ಮಾತನಾಡಿದರು.
ಸೆಂಟ್ರಲ್ ಕಮಿಟಿ ಕಾರ್ಯದರ್ಶಿ ಅಬ್ದುಲ್ ಸತ್ತಾರ್,ಉಪಾಧ್ಯಕ್ಷ ಉಮರಾಕ,ನಝೀರ್,ಖಾಲಿದ್,ಮಜೀದ್ ಹಾಗು ಸಿರಾಜ್ ಉಪಸ್ಥಿತರಿದ್ದರು.

No comments:

Post a Comment